ಹಿರಿಯ ಪತ್ರಕರ್ತರ ಸಂಘಕ್ಕೆ ಆಯ್ಕೆ

ಹಿರಿಯ ಪತ್ರಕರ್ತರ ಸಂಘಕ್ಕೆ ಆಯ್ಕೆ - Janathavaniದಾವಣಗೆರೆ,ಜ.10- ಜಿಲ್ಲೆಯಲ್ಲಿ ನೂತನ ವಾಗಿ ಅಸ್ತಿತ್ವಕ್ಕೆ ತರಲಾಗಿರುವ ಹಿರಿಯ ಪತ್ರ ಕರ್ತರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಗಿ ಬಕ್ಕೇಶ್ ನಾಗನೂರು ಮತ್ತು ಖಜಾಂಚಿ ಯಾಗಿ ಪಿ. ಸೀತಾರಾಂ ಆಯ್ಕೆಯಾಗಿದ್ದಾರೆ.

error: Content is protected !!