ಸುದ್ದಿ ಸಂಗ್ರಹಕರುಣಾ ಜೀವ ಟ್ರಸ್ಟ್ : ನಗರದಲ್ಲಿ ಇಂದು ಮಜ್ಜಿಗೆ ವಿತರಣೆMarch 18, 2025March 18, 2025By Janathavani0 ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಶ್ರೀಮತಿ ಶಕುಂತಲಾ ಪ್ರೊ. ಜೆ.ಪರಮೇಶ್ವರಪ್ಪ ಇವರು ಇಂದಿನ ದಾನಿಗಳಗಿದ್ದಾರೆ. ಈ ಸತ್ಕಾರ್ಯಕ್ಕೆ ದಾನ ಮಾಡಲು ಬಯಸುವವರು 9110455199 ಈ ಸಂಖ್ಯೆಗೆ ಸಂಪರ್ಕಿಸಬಹುದು. ದಾವಣಗೆರೆ