ದಾವಣಗೆರೆ, ಸುದ್ದಿ ವೈವಿಧ್ಯತಾರೇಹಳ್ಳಿಯಲ್ಲಿ ನಾಳೆ ರಂಗನಾಥಸ್ವಾಮಿ ತೇರುMarch 11, 2025March 11, 2025By Janathavani0 ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ರಥೋತ್ಸ ವವು ಇದೇ ದಿನಾಂಕ 12ರ ಬುಧವಾರ ಸಂಜೆ 7 ಗಂಟೆಗೆ ನಡೆಯಲಿದೆ. ಇಂದು ಗರುಡ ವಾಹನ ಉತ್ಸವ ನಡೆಯಲಿದೆ. ದಿನಾಂಕ 13ರ ಗುರುವಾರ ಜಾತ್ರೆ, 14ರ ಶುಕ್ರವಾರ ಓಕಳಿ ಉತ್ಸವ ನಡೆಯಲಿದೆ. ದಾವಣಗೆರೆ