ತಾರೇಹಳ್ಳಿಯಲ್ಲಿ ನಾಳೆ ರಂಗನಾಥಸ್ವಾಮಿ ತೇರು

ತಾರೇಹಳ್ಳಿಯಲ್ಲಿ ನಾಳೆ  ರಂಗನಾಥಸ್ವಾಮಿ ತೇರು

ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ರಥೋತ್ಸ ವವು ಇದೇ ದಿನಾಂಕ 12ರ ಬುಧವಾರ ಸಂಜೆ 7 ಗಂಟೆಗೆ ನಡೆಯಲಿದೆ. ಇಂದು ಗರುಡ ವಾಹನ ಉತ್ಸವ ನಡೆಯಲಿದೆ. ದಿನಾಂಕ 13ರ ಗುರುವಾರ ಜಾತ್ರೆ, 14ರ ಶುಕ್ರವಾರ ಓಕಳಿ ಉತ್ಸವ ನಡೆಯಲಿದೆ.

error: Content is protected !!