ಸದ್ಧರ್ಮ ಪೀಠಾರೋಹಣ

ಸದ್ಧರ್ಮ ಪೀಠಾರೋಹಣ

ಸದ್ಧರ್ಮ ಪೀಠಾರೋಹಣ - Janathavani

ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನವಾದ ಬುಧವಾರ 
ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಸದ್ಧರ್ಮ ಸಿಂಹಾಸನಕ್ಕೆ ಭಕ್ತಿ ಸಮರ್ಪಿಸಿ, ಭಕ್ತರ ಜಯಘೋಷಗಳ ನಡುವೆ ಪೀಠಾರೋಹಣ ಮಾಡಿದರು.

error: Content is protected !!