ದಾವಣಗೆರೆಯ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಮಂಗಳವಾರ ಸಂಜೆ ಬಂಜಾರ ಜನಾಂಗದ ಕಲೆ, ಸಂಸ್ಕೃತಿ, ಬದುಕು ಹಾಗೂ ಬವಣೆಗಳ ಸಂಕಥನ `ಗೋರ್ಮಾಟಿ’ ನಾಟಕ ಪ್ರದರ್ಶನಗೊಂಡಿತು. ಮೈಸೂರಿನ ರಂಗಾಯಣ ಹಾಗೂ ಬಂಜಾರ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಈ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
‘ಗೋರ್ಮಾಟಿ’
![17 Gomarti news 10.07.2024 ‘ಗೋರ್ಮಾಟಿ’](https://janathavani.com/wp-content/uploads/2024/07/17-Gomarti-news-10.07.2024-860x323.jpg)