ರಾಣೇಬೆನ್ನೂರು, ಜೂ. 9 – ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ತೆಗೆದುಕೊಂಡಿದ್ದು, ಅವರ ಅಭಿಮಾನಿ ಹಲಗೇರಿಯ ವೀರೇಶ ಉಜ್ಜನಗೌಡ್ರ ಗ್ರಾಮದ ಬಸ್ ನಿಲ್ದಾಣದಲ್ಲಿರುವ ತನ್ನ ಹೋಟೆಲ್ನಲ್ಲಿ ಉಚಿತ ಹೋಳಿಗೆ ಊಟ ನೀಡಿದರು.
ರಾಣೇಬೆನ್ನೂರು : ಮೋದಿ ಪ್ರಮಾಣ ವಚನಕ್ಕೆ ಅಭಿಮಾನಿಯಿಂದ ಉಚಿತ ಹೋಳಿಗೆ ಊಟ
![02 rnr news 10.06.2024 ರಾಣೇಬೆನ್ನೂರು : ಮೋದಿ ಪ್ರಮಾಣ ವಚನಕ್ಕೆ ಅಭಿಮಾನಿಯಿಂದ ಉಚಿತ ಹೋಳಿಗೆ ಊಟ](https://janathavani.com/wp-content/uploads/2024/06/02-rnr-news-10.06.2024-860x500.jpg)