ಸಂತೆಬೆನ್ನೂರು : ಫಸಲಿಗೆ ಬಂದ ಅಡಿಕೆ ಕಳ್ಳತನ

ಸಂತೇಬೆನ್ನೂರು, ಸೆ. 4- ಸಂತೇಬೆನ್ನೂರು ಗ್ರಾಮದ ಬಳಿ ಇರುವ ಎರಡು ಎಕರೆ ಅಡಿಕೆ ಹಾಗೂ ಐದು ಎಕರೆ ತೆಂಗಿನ ಬೆಳೆ ಇದ್ದು, ಈ ಪೈಕಿ ಫಸಲಿಗೆ ಬಂದಿದ್ದ ಅಡಿಕೆಯನ್ನು ಕಳ್ಳರು ಕೊಯ್ದುಕೊಂಡು ಹೋಗಿದ್ದಾರೆ. ಸುಮಾರು 20 ಕ್ವಿಂಟಾಲ್‌ಗೂ ಅಧಿಕ ಹಸಿ ಅಡಿಕೆ ಕಳ್ಳತನವಾಗಿದ್ದು,  ಕಳ್ಳತನ ಪತ್ತೆ ಹಚ್ಚಿ ನಮಗೆ ನ್ಯಾಯ ದೊರಕಿಸಿಕೊಡುವಂತೆ ದಾವಣಗೆರೆ ಕೆ.ಬಿ. ಬಡಾವಣೆ ವಾಸಿ ಮೃತ್ಯುಂಜಯ ಮನವಿ ಮಾಡಿದ್ದಾರೆ.

error: Content is protected !!