Category: ದಾವಣಗೆರೆ

Home ದಾವಣಗೆರೆ

ಹಸಿರು ಸಸಿಗಳ ಬೆಳೆಸೋಣ ಉಸಿರ ಹೆಚ್ಚಿಸೋಣ

ನಮ್ಮ ಸುತ್ತ ಮುತ್ತಲ ಪರಿಸರವನ್ನು ಹಸಿರಾಗಿಡುವುದು ನಮ್ಮ ಕೈಯ್ಯಲ್ಲಿಯೇ ಇದೆ. ಅದು ನಮ್ಮೆಲ್ಲರ ಹೊಣೆ. ಹೊತ್ತು ಹೆತ್ತ ತಾಯಿ, ಪೋಷಿಸಿದ  ತಂದೆ ಮತ್ತು ನಮಗೆ ಎಲ್ಲವನ್ನು ನೀಡುವ ಭೂ ಮಾತೆಯ ಋಣ ತೀರಿಸಲು ನಮ್ಮಿಂದ ಸಾಧ್ಯವಿಲ್ಲ.

ಎಲೆಬೇತೂರು ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಎಲೆಬೇತೂರು ಗ್ರಾಮದ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಹಾಗೂ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಶಾಲೆ ಮತ್ತು ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಟ್ಟು ನೀರು ಹಾಕುವುದರ ಮೂಲಕ ಆಚರಿಸಲಾಯಿತು. 

ಸಮಾಜಕ್ಕೆ ಪ್ಲಾಸ್ಟಿಕ್‍ ರಹಿತ ಜೀವನ ಕಲಿಸಬೇಕಾಗಿದೆ : ದೇವರಾಜ್

ಪರಿಸರ ದೇವರು ಕೊಟ್ಟ ವರ. ಇದನ್ನು ನಾವು ಕಾಪಾಡಿಕೊಳ್ಳಬೇಕು. ಆದ್ದರಿಂದ ಪ್ರತಿ ಯೊಬ್ಬರೂ ಕನಿಷ್ಟ 2 ಗಿಡಗಳನ್ನಾದರೂ ನೆಟ್ಟು ಪೋಷಿಸಬೇಕು. ಪ್ಲಾಸ್ಟಿಕ್ ಇಲ್ಲದಿ ದ್ದರೆ ಜೀವನವೇ ಇಲ್ಲವೆಂದು ತಿಳಿದಿರುವ ಈ ಸಮಾಜಕ್ಕೆ ಪ್ಲಾಸ್ಟಿಕ್‍ರಹಿತ ಜೀವನ ಕಲಿಸಬೇಕಾಗಿದೆ.

ಬಾಪೂಜಿ ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಸೈಕಲ್ ದಿನಾಚರಣೆ

ನಗರದ  ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ `ವಿಶ್ವ ಸೈಕಲ್ ಜಾಥಾ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಂಶುಪಾಲರಾದ ಶ್ರೀಮತಿ ವನಿತಾ ಜೆ.ಎಸ್.   ವಿದ್ಯಾರ್ಥಿಗಳ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಪ್ಲಾಸ್ಟಿಕ್ ಕಡಿಮೆ ಮಾಡಿ ಪರಿಸರ ರಕ್ಷಿಸಿ

ಪರಿಸರ ದಿನಾಚರಣೆಯ ಧ್ಯೇಯ `ಸಲ್ಯೂಷನ್‌ ಟು ಪ್ಲಾಸ್ಟಿಕ್‌ ಪಲ್ಯೂಷನ್‌’  ಆಗಿದ್ದು, ಇದನ್ನು ಅರ್ಥಪೂರ್ಣವಾಗಿಸಲು, ನಾವೆಲ್ಲರೂ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕಾಗಿದೆ.

ಚಿಕ್ಕನಹಳ್ಳಿ ದೊಡ್ಡಪ್ಪ ಪ್ರೌಢಶಾಲೆಯಲ್ಲಿ ಕೆವಿಕೆಯಿಂದ ಪರಿಸರ ದಿನಾಚರಣೆ

ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ  ಚಿಕ್ಕನಹಳ್ಳಿ ದೊಡ್ಡಪ್ಪ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಪರಿಸರ ದಿನಾಚರಣೆ’ ಆಚರಿಸಲಾಯಿತು.   

ಕ್ರೀಡೆಗಳಿಂದ ಮಾನಸಿಕ, ದೈಹಿಕ ಸದೃಢತೆ ಸಾಧ್ಯ

ಹಲವು ಒತ್ತಡಗಳ ನಡುವೆ ಕೆಲಸ ನಿರ್ವಹಿಸುವ ವಕೀಲರಿಗೆ ಮಾನಸಿಕ ಮತ್ತು ದೈಹಿಕವಾಗಿ ಸದೃಢತೆ ಸಾಧಿಸಲು ಕ್ರೀಡಾಕೂಟಗಳು ಅವಶ್ಯಕ. ಈ ನಿಟ್ಟಿನಲ್ಲಿ ವಕೀಲರು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಕಾಪಾಡಿಕೊಳ್ಳಬೇಕು

ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ

ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸ್ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕಾಯ್ದೆ ರೂಪಿಸಿ, ಲಕ್ಷಾಂತರ ಬಡ ಗೇಣಿದಾರರಿಗೆ ಭೂಮಿ ನೀಡಿದ ಧ್ರುವತಾರೆ ಅರಸ್ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಬಣ್ಣಿಸಿದರು.

ವಕೀಲರ ಮರಣೋತ್ತರ ಪರಿಹಾರ ನಿಧಿ ಟ್ರಸ್ಟ್ ಅಧ್ಯಕ್ಷರಾಗಿ ಅರುಣ್‍ಕುಮಾರ್

ವಕೀಲರ ಮರಣೋತ್ತರ ಪರಿಹಾರ ನಿಧಿ ಟ್ರಸ್ಟ್ ಅಧ್ಯಕ್ಷರಾಗಿ ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ ಕುಮಾರ್ ಪದಗ್ರಹಣ ಮಾಡಿದರು.

ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ವಿನೂತನ ಮಹಿಳಾ ಸಮಾಜದಲ್ಲಿ ಪ್ರಸಾದನ ಕಲೆಯ ಉಚಿತ ಡೆಮೋ

ವಿನೂತನ ಮಹಿಳಾ ಸಮಾಜದಲ್ಲಿ ಪ್ರಸಾದನ ಕಲೆಯ ಬಗ್ಗೆ ಮೇಕಪ್ ಆರ್ಟಿಸ್ಟ್ ಶ್ರೀಮತಿ ಅರ್ಪಿತ ಇವರಿಂದ ಮಹಿಳೆಯರಿಗೆ ಉಚಿತ ಡೆಮೋ ನೀಡಲಾಯಿತು. ಚಂದ್ರಿಕಾ ಮಂಜುನಾಥ  ಅಧ್ಯಕ್ಷತೆ ವಹಿಸಿದ್ದರು.