ಅಧಿಕಾರಿಗಳೇ ಕುರುಡುತನ ಸಾಕು..!

ಅಧಿಕಾರಿಗಳೇ ಕುರುಡುತನ ಸಾಕು..!

ಮಾನ್ಯರೇ, 

ನಗರದ ಎ.ವಿ.ಕೆ ರಸ್ತೆಯ ಲಿಬರ್ಟಿ ಶೋರೂಂ ಎದುರು ಗುಂಡಿ ಬಿದ್ದ ರಸ್ತೆಯಲ್ಲಿ ನಿತ್ಯವೂ ಅಪಘಾತಗಳು ಸಂಭವಿಸುತ್ತಲೇ ಇವೆ. ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ನಾಗರಿಕರಿಗೆ ಬೆಲೆ ಇಲ್ಲದಂತಾಗಿದೆ. ಪತ್ರಿಕೆಯಲ್ಲಿ ಸಮಸ್ಯೆ ಬಗ್ಗೆ ಓದುಗರ ಪತ್ರದ ಮೂಲಕ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ.

-ಎಚ್‌.ವಿ. ಸುಮನ್., ವಕೀಲರು.

error: Content is protected !!