ಸುದ್ದಿ ಸಂಗ್ರಹಕರುಣಾದಿಂದ ನಗರದಲ್ಲಿ ಇಂದು ಮಜ್ಜಿಗೆ ವಿತರಣೆApril 4, 2025April 4, 2025By Janathavani0 ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಅಮಿತ್ ಪಂಚಾಕ್ಷರಿ ಡಾ.ವಿಭಾ ವಡೆಯರ್, ಶ್ರೀಮತಿ ಸಹನಾ ವಡೆಯರ್ ಇವರು ಇಂದಿನ ದಾನಿಗಳಾಗಿದ್ದಾರೆ. ಈ ಸತ್ಕಾರ್ಯಕ್ಕೆ ದಾನ ಮಾಡಲು ಬಯಸುವವರು 9110455199 ಈ ಸಂಖ್ಯೆಗೆ ಸಂಪರ್ಕಿಸಬಹುದು. ದಾವಣಗೆರೆ