ಡಾ. ಈಶ್ವರಪ್ಪ ನಿಧನಕ್ಕೆ ರುದ್ರಮುನೀಶ್ವರ ಶೋಕ

ದಾವಣಗೆರೆ, ಜೂ.6- ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು   ನಗರಸಭೆ ನಿವೃತ್ತ ನೌಕರ ರುದ್ರಮುನೇಶ್ವರ ಅವರು ಸಂತಾಪ ಸೂಚಿಸಿದ್ದಾರೆ.

error: Content is protected !!