ಯಲ್ಲಮ್ಮನಗರ 3 ನೇ ಮೇನ್, 8 ನೇ ಕ್ರಾಸ್ನಲ್ಲಿ ರುವ ಶ್ರೀ ಗುರು ಗೋವಿಂದ ಶಿವ ಯೋಗೀಶ್ವರರ ಮತ್ತು ಶ್ರೀ ಶಿಶು ನಾಳ ಶರೀಫ ಶಿವಯೋಗೀಶ್ವ ರರ ಪುಣ್ಯಾ ಶ್ರಮದಿಂದ ಇಂದು ಬೆಳಿಗ್ಗೆ 8 ಕ್ಕೆ ಶಿವಯೋಗಿಯವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆ ಯಲಿದೆ. ನಂತರ ಮಧ್ಯಾಹ್ನ 12 ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ನಗರದಲ್ಲಿ ಇಂದು ಮೆರವಣಿಗೆ
![09 yallammanagar bhajane 15.09.2023 ನಗರದಲ್ಲಿ ಇಂದು ಮೆರವಣಿಗೆ](https://janathavani.com/wp-content/uploads/2023/09/09-yallammanagar-bhajane-15.09.2023.jpg)