ಆಶ್ರಯ ಸಮಿತಿ ಸದಸ್ಯರಾಗಿ ಕಣ್ಣಾಳ ಅಂಜಿನಪ್ಪ

ಆಶ್ರಯ ಸಮಿತಿ ಸದಸ್ಯರಾಗಿ  ಕಣ್ಣಾಳ ಅಂಜಿನಪ್ಪ

ದಾವಣಗೆರೆ,ಜು.29- ಮಹಾನಗರ ಪಾಲಿ ಕೆಯ ಆಶ್ರಯ ಸಮಿತಿಗೆ ನಾಮನಿರ್ದೇಶನ ಸದಸ್ಯ ರಾಗಿ ಶಾಮನೂರಿನ ಕಣ್ಣಾಳ ಅಂಜಿನಪ್ಪ ಅವರು ರಾಜ್ಯ ಸರ್ಕಾರದಿಂದ ನೇಮಕಗೊಂಡಿದ್ದಾರೆ.

error: Content is protected !!