ಮತದಾರರಿಗೆ ಕುಡಿಯುವ ನೀರಿನ ವ್ಯವಸ್ಥೆ

ಮತದಾರರಿಗೆ ಕುಡಿಯುವ ನೀರಿನ ವ್ಯವಸ್ಥೆ

ಹರಪನಹಳ್ಳಿ, ಮೇ 7- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಪಟ್ಟಣದಲ್ಲಿ  ಮತದಾರರಿಗೆ  ಮುಸ್ಲಿಂ ಯೂತ್ ವೇಲ್ ಫೇರ್ ಅಸೋಸಿಯೇಷನ್‌ ವತಿಯಿಂದ ತಂಪಾದ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.    

  ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಸದಸ್ಯ  ಸಿ.ಚಂದ್ರಶೇಖರ ಭಟ್ಟ, ಪುರಸಭೆ ಮಾಜಿ ಅಧ್ಯಕ್ಷ  ಎಂ.ರಾಜಶೇಖರ,  ಪರ್ಲ್ ಪಬ್ಲಿಕ್ ಶಾಲೆ ಅಧ್ಯಕ್ಷ ಶಶಿಧರ್ ಪೂಜಾರ್,  ಮುಸ್ಲಿಂ ಯೂತ್ ವೇಲ್ ಫೇರ್ ಅಸೋಸಿಯೇಷನ್‌ ಅಧ್ಯಕ್ಷ ಸಿ.ಜಾಹೀದ್, ಕಾರ್ಯದರ್ಶಿ ಎಸ್.ಮಹಬೂಬ್ ಸಾಬ್, ಉಪಾಧ್ಯಕ್ಷ ಎನ್.ಶಮೀರ್, ಸದಸ್ಯರಾದ ದಾದು, ಯು.ಸುಭಾನ್, ಎಂ.ಸೈಪುಲ್ಲಾ, ಜಿ.ರಹಿಮಾನ್, ಎಚ್.ಜಾಕೀರ್, ಎಚ್.ಮಹಬೂಬ್ ಸಾಬ್,   ಬಡ್ಜಿ ಅಮೀರ್ ಜಾನ್,  ಪಾನ್ ಶಾಪ್ ಶಾಲು, ಶಾಸ್ತ್ರಿ ಎಚ್.ಎಸ್, ಖಾಲಿದ್, ಅರಸಿಕೆರಿ ಜಾವೀದ್‌, ಪಿರ್ದೋಷ್  ಸೇರಿದಂತೆ ಇತರರು ಇದ್ದರು.

error: Content is protected !!