ದಾವಣಗೆರೆ, ಜೂ. 6 – ನಗರದ ನಂದಗೋಕುಲ ಆಂಗ್ಲಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಸಸಿಗಳಿಗೆ ನೀರು ಹಾಕುವುದರ ಮೂಲಕ ಆಚರಿಸಲಾ ಯಿತು. ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಅನಸೂಯ ಬಿ., ಮುಖ್ಯ ಶಿಕ್ಷಕಿ ರೆಹನಾ ಬಾನು ನಾಸಿಕ, ಸ್ಕೌಟ್ ಯುವ ಅಧ್ಯಕ್ಷ ಮುಸ್ತಫಾ ರಜಾ, ಹಾಗೂ ಶಿಕ್ಷಕ ವೃಂದದವರು, ಕಚೇರಿ ನಿರ್ವಾಹಕರು ಹಾಗೂ ಸ್ಕೌಟ್ ಮತ್ತು ಕಬ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
April 19, 2024