ಕೊಟ್ಟೂರು : ತಹಶೀಲ್ದಾರ್ ಅವರಿಂದ ವಾಹನ ತಪಾಸಣೆ

ಕೊಟ್ಟೂರು : ತಹಶೀಲ್ದಾರ್ ಅವರಿಂದ ವಾಹನ ತಪಾಸಣೆ

ಕೊಟ್ಟೂರು, ಏ.18- ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕುಮಾರಸ್ವಾಮಿ ಅವರು ಎಸ್.ಎಸ್.ಟಿ ಟೀಮ್ ಜೊತೆಗೆ ಉಜ್ಜಿನಿ ಹಾಗೂ ಹರಾಳು ಚೆಕ್‌ ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸಿದರು.

error: Content is protected !!