ಶಿಖರಕ್ಕೆ ತೈಲಾಭಿಷೇಕ …

ಶಿಖರಕ್ಕೆ ತೈಲಾಭಿಷೇಕ …

ಕೊಟ್ಟೂರು ತಾಲ್ಲೂಕು ಉಜ್ಜಿನಿ ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ದೇವಾಲಯದ ಗೋಪುರದ ಶಿಖರಕ್ಕೆ ಬುಧವಾರ ಸಂಜೆ ತೈಲಾಭಿಷೇಕ ನೆರವೇರಿತು.

error: Content is protected !!