
ಬುದ್ಧಿ ಇಲ್ಲದ ಬದುಕು ಬಹಳ ದುಸ್ತರ: ಹೆಚ್ಬಿಎಂ
ವಿದ್ಯೆಯಿಲ್ಲದೆ ಪ್ರಪಂಚದಲ್ಲಿ ಹೇಗಾದರೂ ಬದುಕಬಹುದು. ಆದರೆ, ಬುದ್ಧಿ ಇಲ್ಲದೇ ಬದುಕುವುದು ತೀರಾ ದುಸ್ತರ ಎಂದು ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಅಭಿಪ್ರಾಯ ಪಟ್ಟರು.
ವಿದ್ಯೆಯಿಲ್ಲದೆ ಪ್ರಪಂಚದಲ್ಲಿ ಹೇಗಾದರೂ ಬದುಕಬಹುದು. ಆದರೆ, ಬುದ್ಧಿ ಇಲ್ಲದೇ ಬದುಕುವುದು ತೀರಾ ದುಸ್ತರ ಎಂದು ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಅಭಿಪ್ರಾಯ ಪಟ್ಟರು.
ಕೊಟ್ಟೂರು : 12ನೇ ಶತಮಾನದಲ್ಲಿ ಬಸವಣ್ಣನವರ ತತ್ವಗಳು ಜಾರಿ ಆಗಿದ್ದರಿಂದ ಬೇಡುವವರೇ ಇಲ್ಲದ ಅದ್ಭುತ ಸಮಾಜ ಸೃಷ್ಟಿ ಆಯಿತು. ಆದರೆ, ನಾವು ಅಂತಹ ಬಸವಣ್ಣನ ಅನುಯಾಯಿಗಳಾಗದೇ ಕೇವಲ ‘ವಾದಿ’ಗಳಾಗಿದ್ದೇವೆ
ಸಾಧನೆಗೈದ ಮಹಿಳೆಯರ ಬಗ್ಗೆಯೂ ನೆನಪಿಸಿಕೊಳ್ಳುವ ಅಗತ್ಯವಿದೆ. ಅಲ್ಲದೇ, ಮಹಿಳೆಯರ ಸಾಮರ್ಥ್ಯವನ್ನು ಸಮಾಜ ಗುರುತಿಸುವ ಕೆಲಸ ಆಗಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎಮೆರಿಟಿಸ್ ಪ್ರಾಧ್ಯಾಪಕಿ ಪ್ರೊ. ವಿಜಯಾದೇವಿ ಸದಾಶಯ ವ್ಯಕ್ತಪಡಿಸಿದರು.
ಹರಿಹರ : ಮನುಷ್ಯರಿಗೆ ಸಂವೇದನೆ ಬರಬೇಕಾದರೆ ಮಾನವೀಯ ಗುಣಗಳು ಮುನ್ನೆಲೆಗೆ ಬರಬೇಕಾಗಿದೆ ಮಾನವೀಯತೆ ಮತ್ತು ಅಂತಃಕರಣದ ಗುಣಗಳು ಯಾರಲ್ಲಿ ಇರುತ್ತವೆಯೋ. ಅವರು ಸಂವೇದನಾ ಶೀಲರಾಗುವುದಕ್ಕೆ ಸಾಧ್ಯವಿದೆ
ಪ್ರಸ್ತುತ ದಿನಗಳಲ್ಲಿ ಮನುಷ್ಯರಲ್ಲಿನ ಧರ್ಮನಿಷ್ಠೆ ಕೊರತೆಯಿಂದಾಗಿ ಧಾರ್ಮಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳು ಅಸ್ತವ್ಯಸ್ತಗೊಂಡು ಅಸಮಾಧಾನ, ಅತೃಪ್ತಿ ಮನೆ ಮಾಡಿದೆ ಎಂದು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಪ್ರಸನ್ನ ರೇಣುಕ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಬೋಧಿಸುವ ಗುರುಗಳು ಭ್ರಷ್ಟಾಚಾರ, ಮೂಢನಂಬಿಕೆಯಿಂದ ಮುಕ್ತರಾಗಬೇಕು. ಎನ್ಎಸ್ಎಸ್ ಶಿಬಿರ ದುಡಿಯೋ ಭಾವ, ರಾಷ್ಟ್ರೀಯ ಭಾವ, ಸೇವಾ ಭಾವವನ್ನು ಶಿಬಿರಾರ್ಥಿಗಳಲ್ಲಿ ಬಿತ್ತನೆ ಮಾಡುವ ಕಾರ್ಯ ಮಾಡುತ್ತಿದೆ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ತಿಳಿಸಿದರು.
ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪ್ರದರ್ಶನವಾದ ಸ್ತಬ್ಧಚಿತ್ರಗಳಲ್ಲಿ ಕರುನಾಡಿನ ನಾರಿ ಶಕ್ತಿ
ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ 74ನೇ ಗಣರಾಜ್ಯೋತ್ಸವ
ಪ್ರತಿಭಾವಂತರಿಗೆ ಸನ್ಮಾನ, ಆಕರ್ಷಕ ಪಥಸಂಚಲನ
ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರು ಸ್ಥಾಪಿಸಿದ್ದ ಲೋಕ್ ಶಕ್ತಿ ಪಾರ್ಟಿಯನ್ನು ಜಿಲ್ಲೆಯಲ್ಲೂ ಬಲ ಪಡಿಸುವಂತೆ ಪಾರ್ಟಿಯ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಮಮತಾ ಪಾಟೀಲ್ ಕರೆ ನೀಡಿದ್ದಾರೆ.
ದಾವಣಗೆರೆ ವಿವಿ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ರೋಟರಿ ಕ್ಲಬ್ ದಕ್ಷಿಣದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಅಂಗವಾಗಿ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳು ಚಿತ್ರಬಿಡಿಸುವಲ್ಲಿ ಮಗ್ನರಾಗಿರುವುದು.
ಮೂಲ ವೇತನಕ್ಕೆ ಬಿಡಿಎ ಸಮ್ಮಿಳಿತಗೊಳಿಸಿ ಪರಿಷ್ಕೃತ ವೇತನ ಹೆಚ್ಚಿಸಿ ವೇತನ ಶ್ರೇಣಿ ಸಿದ್ದಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕೆಎಸ್ಆರ್ ಟಿಸಿ ನೌಕರರು ನಗರದಲ್ಲಿ ಇಂದು ಧರಣಿ ಸತ್ಯಾಗ್ರಹ ನಡೆಸಿದರು.