ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕಂಡ ಸ್ವಚ್ಚ ಭಾರತ, ಸ್ವಸ್ಥ ಭಾರತ ಎಂಬ ಕನಸನ್ನು ನನಸಾಗಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ.
ಆಧ್ಯಾತ್ಮ

ಲೌಕಿಕ ಅಭಿಲಾಷಿಗಳ ಕಾಮಧೇನು ಶ್ರೀ ಮಹಾಂತ ಸ್ವಾಮೀಜಿ
ಮಾಗಿದ ವ್ಯಕ್ತಿತ್ವ, ಅಸ್ಖಲಿತವಾದ ಪಾಂಡಿತ್ಯಪೂರ್ಣ ವಾಗ್ಝರಿ, ಯಾವುದನ್ನಾದರೂ ಧೈರ್ಯದಿಂದ ಎದುರಿಸಿ, ಗುರಿ ಮುಟ್ಟಬಲ್ಲೆನೆಂಬ ಛಲ.

ಅರಿವೊಂದೇ ನಮ್ಮ ಜೀವನ ಗೆಲ್ಲಲು ಸುಂದರ ಸೂತ್ರ…!
ರೇಣುಕ, ಬುದ್ಧ, ಬಸವ, ಏಸು, ಮಹಾವೀರ, ಪೈಗಂಬರ ಮೊದಲಾದ ಮಹನೀಯರು ಈ ಪ್ರಪಂಚವೇ ಕಂಡ ಪರಮ ಶಾಂತಿಯ ವಿಶಾಲ ವೃಕ್ಷಗಳು.

ಆ ಮಾವಿನ ಗಿಡದಂತೆ ನಾವೂ ಈಗ ಮೈ ಕೊಡವಿ ನಿಲ್ಲಬೇಕಿದೆ
ನಮ್ಮ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಇತರೆಲ್ಲಾ ಗಿಡಮರಗಳ ಜೊತೆಗೆ ನೂರಾರು ಮಾವಿನ ಗಿಡಗಳನ್ನೂ ಬೆಳೆಸಿದ್ದೇವೆ. ಸುತ್ತಮುತ್ತ ಮರ ಗಿಡಗಳು ಹೆಚ್ಚಿದ್ದಷ್ಟೂ ಸ್ವಚ್ಛ ಉಸಿರು ಸಿಗುತ್ತದೆ. ಜೀವ...

ಸಾವು ಸನ್ನಿಹಿತವಾದಾಗ `ಶಿವಾ ಶಿವಾ’ ಎಂದರೆ ಸಾವು ಬಿಡುವುದೇ?
ದೇವರ ಪೂಜೆ ಮತ್ತು ಪ್ರಾರ್ಥನೆ ಅಂತರಂಗದ ಆತ್ಮೋನ್ನತಿಗಾಗಿ, ನಿತ್ಯನಿರತಿಶಯವಾದ ಸಚ್ಚಿದಾನಂದದ ಸಾಕ್ಷಾತ್ಕಾರಕ್ಕಾಗಿ, ಭವಬಂಧನಗಳಿಂದ ಮುಕ್ತಿ ಯನ್ನು ಪಡೆಯಲು; ಸಾವಿನ ದವಡೆಯಿಂದ ಪಾರಾಗಲು ಅಲ್ಲ.

ಮನೋಬಲವೂ ಮದ್ದೇ
ದೀಪ ಬೆಳಗಿಸುವುದು ಭಾರತೀಯ ಪರಂಪರೆ. ಬಸವ ಪರಂಪರೆಯಲ್ಲಿ `ಜ್ಯೋತಿಯ ಬಲ ದಿಂದ ತಮಂಧದ ಕೇಡು ನೋಡಯ್ಯಾ' ಎನ್ನುವರು ಬಸವಣ್ಣನವರು.

ಬಸವ ಸ್ಮರಣೆ ಇಂದಿಗೂ ಏಕೆ…?
‘ಕಲ್ಲು ಎಷ್ಟೇ ಕಾಲ ನೀರಲ್ಲಿದ್ದರೂ ನೆನೆದು ಮೃದುವಾಗದು’. ಈ ನುಡಿಗಟ್ಟು ಬಸವಣ್ಣನವರದು. ಕಲ್ಲನ್ನು ಬೇಕಾದರೆ ಮೃದುಗೊಳಿಸಬಹುದು.

ಶರಣರ ದೃಷ್ಟಿ ಯೋಗದಿಂದ ಸ್ವಚ್ಛಭಾರತ ಸಾಧ್ಯ…
ಶರಣರದೃಷ್ಟಿಯಲ್ಲಿ ಯೋಗದ ಮರ್ಮದ ತುಡಿತ ನಮ್ಮಲ್ಲಿ ಕರಗತವಾಗಬೇಕು.

ನಿಂದಿಸುವವರು ನೀನಿರುವ ತನಕ ನಿಂದಿಸುತ್ತಾರೆ
ಸಾಧಕನಲ್ಲಿ ಭಕ್ತಿ ಅರಳಲು ಆತ ಮಾಡಬೇಕಾದದ್ದೇನು ಎನ್ನುವ ರಹಸ್ಯ ಪ್ರಭುದೇವರ ಈ ವಚನದಲ್ಲಿದೆ.