ರೈತ ಬಂಡವಾಳ ಶಾಹಿಗಳ ಕಪಿಮುಷ್ಠಿ ಯಲ್ಲಿ ಸಿಲುಕದಂತೆ ಕಾನೂನು ಮತ್ತು ಯೋಜನೆಗಳೇ ರೈತನಿಗೆ ನೇರ ತಲುಪುವಂತೆ ಮಾಡಿದಲ್ಲಿ ರೈತನ ಶ್ರೇಯಸ್ಸಿಗೆ ಶ್ರಮಿಸಿದಂತಾಗುವುದು.
`ಮರವಿದ್ದರೆ ಮಳೆ, ಮಳೆಯಿದ್ದರೆ ಕೃಷಿ, ಕೃಷಿಯಿದ್ದರೆ ರೈತ, ರೈತನಿದ್ದರೆ ದೇಶ’
ಬನ್ನಿ, ದಯವಿಟ್ಟು ಮುಂದಿನ ಪೀಳಿಗೆಗೆ ಗಿಡ ನೆಟ್ಟು ಸಂರಕ್ಷಿಸುವ ಮನೋಭಾವವನ್ನು ಬೆಳೆಸಲು ಸಮಾರೋಪಾದಿಯಲ್ಲಿ ಕೈ ಜೋಡಿಸೋಣ...
ಭತ್ತಕ್ಕೆ ರೇಟ್ ಇಲ್ಲ, ಅಕ್ಕಿಗೆ ಬೇಡಿಕೆ ಇಲ್ಲ, ಖರೀದಿ ಕೇಂದ್ರಕ್ಕೆ ರೈತನಿಲ್ಲ
ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ಭತ್ತ ಖರೀದಿ ಕೇಂದ್ರಗಳು ರೈತರಿಲ್ಲದೆ ಬಣಗುಡುತ್ತಿವೆ.
ಭತ್ತದ ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕ ಅಂಶಗಳು
ಉತ್ತಮ ಇಳುವರಿ ಪಡೆಯಲು ಭೂಮಿ ಹಾಗೂ ಸಸಿಮಡಿ ತಯಾರಿಕೆ, ಸುಧಾರಿತ ತಳಿಗಳ ಬಳಕೆ, ಸಮಗ್ರ ಪೋಷಕಾಂಶ, ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡುವುದು ಅತ್ಯಗತ್ಯವಾಗಿರುತ್ತದೆ.
ಕಾಡಜ್ಜಿಯಲ್ಲಿ ಪ್ರಾಚೀನ ಕೃಷಿ ಪರಿಕರ ಮ್ಯೂಸಿಯಂ
ವಾರ್ ಮ್ಯೂಸಿಯಂ, ಕಾರ್ ಮ್ಯೂಸಿಯಂ, ವಾಸ್ತು ಶಿಲ್ಪದ ವಸ್ತು ಸಂಗ್ರಹಾಲಯಗಳ ರೀತಿ ಕೃಷಿ ಪರಿಕರಗಳ ದೊಡ್ಡ ವಸ್ತು ಸಂಗ್ರಹಾಲಯವನ್ನೂ ಮಾಡಿದಲ್ಲಿ ಯುವ ಪೀಳಿಗೆಗೆ ಅನುಕೂಲ
ಕೊರೊನಾ ಭಯ; ವಲಸಿಗರ ಚಿತ್ತ ಹಳ್ಳಿಗಳತ್ತ…
ರೈತರೆಲ್ಲರೂ ಸೌಹಾರ್ದತೆಯ ಸಂಕೇತಗಳು. ಇಂತಹ ನೆಮ್ಮದಿಯ ಹಳ್ಳಿಗೂಡಿಗೆ ಕಳೆದೊಂದು ವಾರದಿಂದ ಮೂಲ ವಲಸಿಗರ ಆತಂಕ ಎದುರಾಗಿದೆ.
ಈರುಳ್ಳಿ ದರ ಹೆಚ್ಚಳಕ್ಕೆ ಕಾರ-ಮಂಡಕ್ಕಿ ನಗರವೂ ಸುಸ್ತು
ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಈರುಳ್ಳಿ ದರ ಏರಿಕೆಯ ಸುದ್ದಿಗಳನ್ನು ನೋಡುತ್ತಾ, ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ದರ ಏರಿಕೆಯ ಬಗೆಗಿನ ಜೋಕ್ ಗಳು, ಫೋಟೋಗಳನ್ನು ನೋಡಿ ಮುಗುಳ್ನಗುತ್ತಲೇ ಈರುಳ್ಳಿ ಬಳಕೆಗೆ ಬ್ರೇಕ್ ಹಾಕಿಕೊಳ್ಳುತ್ತಿದ್ದಾರೆ.