ದಾವಣಗೆರೆ, ಜು.23- ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಇಬ್ಬರು ಸಿಬ್ಬಂದಿಗೆ ಕೋವಿಡ್-19 ಇರುವುದು ದೃಢಪಟ್ಟಿದ್ದು, ತಾತ್ಕಾಲಿಕವಾಗಿ ಭಾನುವಾರದವರೆಗೆ ದೂಡಾ ಕಚೇರಿ ಮತ್ತು ಕಾರ್ಮಿಕ ಕಲ್ಯಾಣ ಇಲಾಖೆ ಕಚೇರಿಗಳನ್ನು ಸೀಲ್ಡೌನ್ ಮಾಡಲಾಗಿದೆ ಎಂದು ದೂಡ ಆಯುಕ್ತರು ತಿಳಿಸಿದ್ದಾರೆ.
ದೂಡಾ, ಕಾರ್ಮಿಕ ಇಲಾಖೆ ಕಚೇರಿಗಳ ಸೀಲ್ಡೌನ್

Leave a Reply