ಸುದ್ದಿಗಳು, ಹರಿಹರಹರಿಹರ : ಚರಂಡಿ ಕಾಮಗಾರಿಗೆ ರಾಮಪ್ಪನವರಿಂದ ಚಾಲನೆMay 21, 2020May 22, 2020By janathavani0 0 ಹರಿಹರ, ಮೇ 21- ನಗರದ ಹಳೆ ಪಿ.ಬಿ. ರಸ್ತೆಯ ಬಾತಿ ಶಿವನಾಗಪ್ಪ ಕಾಂಪೌಂಡ್ ಬಳಿ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ಮೂಲಕ ಶಾಸಕ ಎಸ್. ರಾಮಪ್ಪ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮೀ, ಎಇಇ ಬಿರಾದರ್, ನಗರಸಭೆ ಸದಸ್ಯ ಮುಜಾಮಿಲ್ ಬಿಲ್ಲು ಇತರರು ಹಾಜರಿದ್ದರು.
Leave a Reply