ಐವತ್ತು ವರ್ಷಗಳ ಹಿಂದೆ ಹೊಟ್ಟೆ ಪಾಡಿಗೆ ಕೆಲಸ ಹುಡುಕಿಕೊಂಡು ಬಂದ ಶಿವಣ್ಣ ಮುಂದೊಂದು ದಿನ, ತನ್ನ ಸೇವೆ ಮೆಚ್ಚಿ ನಗರಾಡಳಿತ ತಾನಿದ್ದ ರಸ್ತೆಗೆ ತನ್ನ ಹೆಸರಿನ ನಾಮಕರಣವನ್ನೇ ಮಾಡುವ ಮೂಲಕ ಸ್ಮರಣೆ ಮಾಡುವ ಮಟ್ಟಿಗೆ ತಾನು ಬೆಳೆಯಬಹುದೆಂಬ ಕಲ್ಪನೆ ಇರಲಿಲ್ಲ.
ಸಂಚಯ

ಅಜ್ಞಾನದ ಅಂಧಕಾರದಿಂದ ಸುಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯಲು ಅವತಾರವೆತ್ತಿದ ಶ್ರೀ ಗುರು ಬಕ್ಕೇಶ್ವರ ಸ್ವಾಮಿ
`ಸಾವಿರಕ್ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶಿವಯೋಗಿ ಎನ್ನುವ ಉಕ್ತಿಯಂತೆ' ಈ ಜಗತ್ತನ್ನು ಉದ್ಧರಿಸಲು ಕೋಟಿಗೊಬ್ಬರಂತೆ ಶಿವಯೋಗಿಗಳು ಹುಟ್ಟಿ ಬರುತ್ತಾರೆ.

ಜೇಡರ ದಾಸಿಮಯ್ಯ ಮೊಟ್ಟಮೊದಲ ಆದ್ಯ ವಚನಕಾರ
ಸೀರೆ ನೇಯುತ್ತಾ, ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಂಸಾರ ಸಾಗಿಸುತ್ತಾ ಭಕ್ತಿ ಮಾರ್ಗವೇ ಉನ್ನತ ಎಂದು ಸಾರಿದ ದೇವರ ದಾಸಿಮಯ್ಯ...

ಯುಗಾದಿ ವರ್ಷ ಭವಿಷ್ಯ-2021
'ಶ್ರೀ ಪ್ಲವನಾಮ ಸಂವತ್ಸರ' ದಿನಾಂಕ : 13.04.2021 ರಿಂದ 01.04.2022 ರವರೆಗೆ

ಯುಗದ ಆದಿಯ ಸಂಭ್ರಮ…
ಭೂರಮೆಯು ಹಸಿರುಡುಗೆಯ ತೊಟ್ಟು...ಭಾಸ್ಕರನ ರಶ್ಮಿಗೆ ನಾಚಿ ನಿಂತಿಹಳು

ಆರೋಗ್ಯ ಯಾರ ಸ್ವತ್ತೂ ಅಲ್ಲ… ಅದು ನಮ್ಮ ಸ್ವತ್ತು…
ವಿಶ್ವ ಆರೋಗ್ಯ ಸಂಸ್ಥೆಯು 1950 ರಿಂದ ಪ್ರತಿ ವರ್ಷ ಏಪ್ರಿಲ್ 7 ರಂದು `ವಿಶ್ವ ಆರೋಗ್ಯ ದಿನ'ವನ್ನಾಗಿ ಆಚರಿಸುವ ಪರಿಪಾಠವನ್ನು ಜಾರಿಗೆ ತಂದಿದೆ.

ಸುಬ್ಬರಾವ್ (ತ.ರಾ.ಸು) ನಮ್ಮೂರ ಸಾಹಿತಿ
ತ.ರಾ.ಸು ಕನ್ನಡ ಕಾದಂಬರಿಕಾರರಾಗಿ, ಕನ್ನಡ ಚಳುವಳಿಯ ಹೋರಾಟಗಾರರಾಗಿ, ಮೇಲ್ಮಟ್ಟದ ವಾಗ್ಮಿಗಳಾಗಿ ಖ್ಯಾತರಾಗಿದ್ದರು...

ಸರಿಗನ್ನಡ ಮತ್ತು ಗುಣಮಟ್ಟ ಪರಮಪೂಜ್ಯರ ನಿಲುವು…
ಪರಮ ಪೂಜ್ಯರ 113 ನೇ ದಿವ್ಯ ಜಯಂತಿಯಂದು ಕನ್ನಡಿಗರಾದ ನಾವು ಪೂಜ್ಯರ ಶ್ರೀವಾಣಿ ಪಾಲಿಸಿದರೆ `ಸರಿಗನ್ನಡ' ಅಭಿಯಾನಕ್ಕೆ ಒಂದು ಶ್ರೇಷ್ಠ ಕೊಡುಗೆಯಾಗಬಹುದು.

ಮತ್ತೆ ಬಂದಿದೆ ಕೋವಿಡ್-19 : ಎಚ್ಚರ…
ಒಂದು ನಾಡು ನೆಮ್ಮದಿಯ ನಾಡಾಗುವಂತೆ ಮತ್ತು ಆದರ್ಶ ದೇಶವಾಗುವಂತೆ ಮಾಡಲು ಇಲಾಖಾ ಯೋಜನೆಗಳು ಪ್ರಮುಖವಾಗಿರುತ್ತವೆ.

ಮಹಾನ್ ಚೇತನದ್ವಯರು ಹಾಗೂ ದಾವಣಗೆರೆ ರೈಲ್ವೇ
ಎತ್ತಿನ ಬಂಡಿಯಲ್ಲಿ ಹತ್ತಿಬೇಲು ತರುತ್ತಿದ್ದವರು : ದಾವಣಗೆರೆ ಸುತ್ತಮುತ್ತ ಆಗ ಹತ್ತಿ ಬೆಳೆಯಲಾಗುತ್ತಿತ್ತು. ಈ ಹತ್ತಿಯನ್ನು ಖರೀದಿಸಿ, ಅರಳೆ ಮಾಡಿ, ಹೊರ ರಾಜ್ಯಗಳ ಹತ್ತಿ ನೂಲು, ಬಟ್ಟೆ ತಯಾರಿಕಾ ಕಾರ್ಖಾನೆಗಳಿಗೆ ರೈಲ್ವೇ ಗೂಡ್ಸ್ ಮೂಲಕ ಕಳಿಸಲಾಗುತ್ತಿತ್ತು.

ಇಂದಿನ ಪೊಲೀಸ್ ಧ್ವಜ ದಿನಾಚರಣೆಗೊಂದು ವೃತ್ತಕ
ಒಂದು ನಾಡು ನೆಮ್ಮದಿಯ ನಾಡಾಗುವಂತೆ ಮತ್ತು ಆದರ್ಶ ದೇಶವಾಗುವಂತೆ ಮಾಡಲು ಇಲಾಖಾ ಯೋಜನೆಗಳು ಪ್ರಮುಖವಾಗಿರುತ್ತವೆ.

ಏಸುವಿನ ಅಂತ್ಯಕಾಲ ನೆನಪಿಸುವ ಪವಿತ್ರ ವಾರ…
ಬೂದಿ ಬುಧವಾರ ತಪಸ್ಸಿನ ಸಿದ್ಧತೆಯ ದಿನ. ಮನುಷ್ಯನ ಜೀವನ ನಶ್ವರ, ಮಣ್ಣಿಂದ ಮಣ್ಣಿಗೆ ಹೋಗುವ ತಾರ್ಕಿಕ ಸಿದ್ಧಾಂತವನ್ನು ಮನನ ಮಾಡಿಕೊಳ್ಳುವ ದಿನ.