ಚನ್ನಗಿರಿ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆಯಲ್ಲಿ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಚನ್ನಗಿರಿ ಪಟ್ಟಣದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದ ಕಾರಣ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಚನ್ನಗಿರಿ
Home
ಚನ್ನಗಿರಿ

June 28, 2020June 29, 2020
ತಣಿಗೆರೆ : ‘ಕವನ ಕುಸುಮ’ ಪುಸ್ತಕ ಬಿಡುಗಡೆ
By janathavani0
ಸಂತೇಬೆನ್ನೂರು : ತಂದೆ ಬರೆದಿಟ್ಟಿದ್ದ ಕವನಗಳನ್ನು ಅವರ ಮಕ್ಕಳು ಕವನ ಸಂಕಲನವನ್ನಾಗಿ ಹೊರತರುವ ಮೂಲಕ ಮಾದರಿಯಾಗಿದ್ದಾರೆ ಎಂದು ಹದಡಿಯ ಚಂದ್ರಗಿರಿ ಮಠದ ಶ್ರೀ ಸದ್ಗುರು ಮುರಳೀಧರ ಸ್ವಾಮೀಜಿ ಹೇಳಿದರು.

June 11, 2020June 12, 2020
ಪ್ರಾಯೋಗಿಕ ಹಂತಗಳೊಂದಿಗೆ ಶಾಲೆಗಳು ಪ್ರಾರಂಭವಾಗಲಿ
By janathavani0
ಚನ್ನಗಿರಿ : ಬಹುದಿನಗಳ ಕಾಲ ಮಕ್ಕಳು ಶಾಲೆಯಿಂದ ದೂರ ಉಳಿದರೆ, ಪುನಃ ಅವರನ್ನು ಶಾಲಾ ವಾತಾವರಣಕ್ಕೆ ಹೊಂದಿಸುವುದು ಕಷ್ಟವಾಗುತ್ತದೆ.

June 07, 2020June 8, 2020
ಪರಿಸರ ದಿನವನ್ನು ಸಾಂಪ್ರದಾಯಿಕ ಹಬ್ಬದಂತೆ ಆಚರಿಸಬೇಕು
By janathavani1
ಜೂನ್ ತಿಂಗಳೆಂದರೆ ಅದಕ್ಕೆ ಒಂದು ವಿಶೇಷತೆ ಇದೆ. ರೈತರಿಗೂ ಹಾಗೂ ಪರಿಸರ ಪ್ರೇಮಿಗಳಿಗೆ ಸಂತಸದ ತಿಂಗಳು. ವಿಶ್ವ ಪರಿಸರ ದಿನಾಚರಣೆ, ಮುಂಗಾರು ಆರಂಭವಾಗಿ ಬಿತ್ತುವ ಕಾರ್ಯ ಜೂನ್ ತಿಂಗಳಲ್ಲಿ ನಡೆಯುತ್ತದೆ.

May 17, 2020May 18, 2020
ಜನರ ಸೇವೆಗೆ ಸದಾ ಸಿದ್ದ : ಶಿವಗಂಗಾ
By janathavani0
ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಸದಾ ನಿಮ್ಮ ಸೇವೆಗೆ ಸಿದ್ದ ಎಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಮೋರ್ಚಾ ಅಧ್ಯಕ್ಷ ಶಿವಗಂಗಾ ವಿ.ಬಸವರಾಜ್ ತಿಳಿಸಿದರು.

May 05, 2020May 15, 2020
ಬಸವರಾಜು ಶಿವಗಂಗಾ ಅವರಿಂದ ಚನ್ನಗಿರಿ ತಾಲ್ಲೂಕಿನಲ್ಲಿ ಕಿಟ್ಗಳ ವಿತರಣೆ
By janathavani0
ಚನ್ನಗಿರಿ : ಜಿಲ್ಲಾ ಕಾಂಗ್ರೆಸ್ ಕಿಸಾನ್ ಮೋರ್ಚಾ ದಿಂದ ಬಡವರಿಗೆ ಆಹಾರ ಧಾನ್ಯದ ಕಿಟ್ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.