ಕುಷ್ಠ ರೋಗವು ದೀರ್ಘಕಾಲದ ಖಾಯಿಲೆಯಾಗಿದ್ದು, ಮೈಕೋ ಬ್ಯಾಕ್ಟೀರಿಯಂ ಲೆಪ್ರೆಯಿ ಬ್ಯಾಕ್ಟಿರೀಯಾದಿಂದ ಬರುವಂತಹದು. ಗಾಂಧೀಜಿಯವರ ಹುತಾತ್ಮ ದಿನದಂದು ಪ್ರತಿ ವರ್ಷ ಜನವರಿ 30 ರಂದು `ವಿಶ್ವ ಕುಷ್ಠ ರೋಗ ದಿನ' ಅಥವಾ `ಕುಷ್ಠ ರೋಗ ನಿರ್ಮೂಲನಾ' ದಿನವೆಂದು ಆಚರಿಸಲಾಗುತ್ತದೆ.
ಆರೋಗ್ಯ

ಕೊರೊನಾ ಮುಂಚೂಣಿ ಯೋಧರಾಗಿ ಅರಿವಳಿಕೆ ತಜ್ಞರು
ಕೊರೊನಾ ರೋಗಿಗಳನ್ನು ಮುಟ್ಟಿ, ಕೇವಲ ಅರ್ಧ ಅಡಿ ಸಮೀಪದಲ್ಲಿ ಚಿಕಿತ್ಸೆ ನೀಡುವ ಅರಿವಳಿಕೆ ವೈದ್ಯರ ಕೆಲಸ ನಿಜಕ್ಕೂ ಸವಾಲಿನದು.

ವೆಂಟಿಲೇಟರ್ ಮಹತ್ವ
ಕೊರೊನಾ ಕಾಡ್ಗಿಚ್ಚಾಗಿ ಹರಡುತ್ತಿ ರುವ ಈ ದಿನಗಳಲ್ಲಿ ಪಾಸಿ ಟಿವ್ ಬಂದ ವರ ಗೋಳಂತೂ ಹೇಳತೀರದು. ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್ ಸಿಗುವುದು ಗಣ್ಯಾತೀಗಣ್ಯರಿಗೂ ಗಗನ ಕುಸುಮ ವಾಗಿದೆ ಎಂದ ಮೇಲೆ ಜನಸಾ ಮಾನ್ಯರ ಪಾಡಂತೂ ತುಂಬಾ ಕಷ್ಟವಾಗಿದೆ.

ಚಿಕಿತ್ಸೆಗೆ ನೆರವು, ಜಾಗೃತಿಗೆ ಒಲವು : ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಗುರಿ
ನಾಲ್ಕು ವರ್ಷಗಳ ಹಿಂದೆ ಕ್ಯಾನ್ಸರ್ ಕುರಿತು ಅವೇರನೆಸ್ ಕ್ಯಾಂಪ್ ಮಾಡಿದ್ದೆವು. ಆಗ ಇದನ್ನೇ ಒಂದು ಬ್ಯಾನರ್ ಅಡಿಯಲ್ಲಿ ಯಾಕೆ ಮಾಡಬಾರದು ಅನ್ನಿಸಿತು. ಗೆಳೆಯರ ಜೊತೆ ಚರ್ಚಿಸಿ ಈ ಸಂಸ್ಥೆ ಹುಟ್ಟು ಹಾಕಿದೆವು.

ಕೊರೊನಾ ರೋಗಕ್ಕಿರುವ ಚಿಕಿತ್ಸಾ ಕ್ರಮಗಳು
ಕೊರೊನಾ ರೋಗ ವೇಗವಾಗಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಹೇಗೆ?

ಜೂನ್ 26 ವಿಶ್ವ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ
ಮಾದಕ ದ್ರವ್ಯ ಸೇವನೆ ಚಟ ವಿಸ್ತಾರವಾಗದಂತೆ ತಡೆಯಲು ಉತ್ತಮ ಹವ್ಯಾಸ ಬೆಳೆಸಿಕೊಳ್ಳಿ...

ಎಸ್ಸೆಸ್ ವೈದ್ಯಕೀಯ ವಿದ್ಯಾಲಯದಲ್ಲಿ ತೊನ್ನು ದಿನಾಚರಣೆ
ದಾವಣಗೆರೆಯ ಎಸ್.ಎಸ್.ಐ.ಎಂ.ಎಸ್ ಅಂಡ್ ಆರ್.ಸಿ.ನಲ್ಲಿ ಜನಜಾಗೃತಿಯನ್ನು ಮೂಡಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಇಂದು ವಿಶ್ವ ತೊನ್ನು ರೋಗ ದಿವಸ
ಮನದ ಕನಸುಗಳ ಬಣ್ಣವು ಮರೆಯಾಗದಂತೆ ಬದುಕುವುದೇ ಜೀವಕ್ಕೆ ಹೊನ್ನು...

ಸಿಕಲ್ ಸೆಲ್ ರಕ್ತ ರೋಗ…
ಸಿಕಲ್ಸೆಲ್ ರಕ್ತ ರೋಗವು ಅನುವಂಶೀಯವಾಗಿದ್ದು...

ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಸುವ ಚಿಕಿತ್ಸೆ
ಈ ಕೋವಿಡ್ ರೋಗಿಗಳಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಪೂರೈಕೆ ಚಿಕಿತ್ಸೆ ಬೇಕಾಗಿರುತ್ತದೆ. ಇದರಿಂದ ಶೇ.30 ರಿಂದ 40 ಭಾಗದ ರೋಗಿಗಳು ವೆಂಟಿಲೇಟರ್ಗೆ ಹೋಗುವುದನ್ನು ತಪ್ಪಿಸಬಹುದು.

ಕೊರೊನಾ ಸೋಂಕು ನಿಯಂತ್ರಿಸಲು ಸಾಮಾಜಿಕ ಶಿಸ್ತಿನ ಅನಿವಾರ್ಯತೆ ಎಲ್ಲಿಯವರೆಗೆ ?
ಕೊರೊನಾ ತಡೆಯಲು ಅತ್ಯಂತ ಪರಿಣಾಮಕಾರಿ ಆಯುಧವೆಂದರೆ ಸಾಮಾಜಿಕ ಶಿಸ್ತನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು.

ಅಂತರರಾಷ್ಟ್ರೀಯ ಯೋಗ ದಿನದ ಕಲಾಕೃತಿ
ಸೂರ್ಯನಿಗೆ ನಮನ ಸರ್ವರೋಗಗಳಿಂದ ಪಾವನ...